ಅನ್ಯಕೋಮಿನ ಯುವಕರಿಂದ ಅಪ್ರಾಪ್ತ ಯುವಕನ ಹಲ್ಲೆ ಸಾವು ಪ್ರಕರಣ
ಶವಗಾರದ ಬಳಿ ಬಾರಿ ಪೊಲೀಸ್ ಬಂದೋಬಸ್ತ್ ನಿಯೋಜನೆ
ಶವಗಾರದ ಬಳಿ ಕೆಸ್ಆರ್ಪಿ ಹಾಗೂ ಎಸ್ಎಎಫ್ ತುಕಡಿ ನಿಯೋಜನೆ
ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದಿದ್ದ ಘಟನೆ
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಸೂಳೆಬೈಲು
ಸಂಕೇತ (16) ಸಾವನ್ನಪ್ಪಿರುವ ಮೃತ ದುರ್ಧೈವಿ
ಎಸ್ಎಸ್ಎಲ್ಸಿ ಓದುತ್ತಿದ್ದ ಮೃತ ಸಂಕೇತ್
ಸ್ಪೇಷಲ್ ಕ್ಲಾಸ್ ಮುಗಿಸಿಕೊಂಡು ಬರುವ ವೇಳೆ ಘಟನೆ
ಗೀರಿಶ್ ಎನ್ನುವ ಯುವಕನ ಮೇಲೆ ಹಲ್ಲೇ ಮಾಡುತ್ತಿದ್ದ ಅನ್ಯಕೋಮಿನ ನಾಲ್ಕೈದು ಯುವಕರ ತಂಡ
ಈ ವೇಳೆ ಗಲಾಟೆ ಬಿಡಿಸಲು ಹೋಗಿದ್ದ ಮೃತ ಸಂಕೇತ
ಗಲಾಟೆ ಬಿಡಿಸುವ ವೇಳೆ ಸಂಕೇತ್ ಮೇಲೂ ಹಲ್ಲೆ ಮಾಡಿದ ಅನ್ಯಕೋಮಿನ ಯುವಕರು
ಹಲ್ಲೆಗೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಎಸ್ಎಸ್ಎಲ್ಸಿ ಓದುತ್ತಿದ್ದ ಸಂಕೇತ್
ಬಾರೀ ಭದ್ರತೆಯಲ್ಲಿ ನಡೆಯುತ್ತಿರುವ ಯುವಕನ ಮರಣೋತ್ತರ ಪರೀಕ್ಷೆ
ಶವಗಾರದ ಬಳಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ




