LATEST NEWS
TRENDING
‘ಪ್ಲೀಸ್ ಹೋಗ್ಬೇಡಿ ಸರ್…’ ವಿಧಾನಸೌಧದಲ್ಲಿ ಭಾವುಕ ದೃಶ್ಯ: ಸಿಎಂ ಕಚೇರಿ ಸಿಬ್ಬಂದಿ ಕಣ್ಣೀರು, ಸಿದ್ದರಾಮಯ್ಯ ಸಮಾಧಾನ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ವಿಧಾನಸೌಧದಲ್ಲಿ ಇಂದು ಅಪರೂಪದ ಭಾವುಕ ಕ್ಷಣಗಳು ಕಂಡುಬಂದವು. ಜಾತಿಗಣತಿ ವರದಿ ಸ್ವೀಕರಿಸಲು…
EDITOR'S PICK
Citi News
ಮಹಿಳಾ ನಿರ್ದೇಶಕಿಯರ ಪ್ರತಿಭೆಗೆ ವೇದಿಕೆ: ಮೇ 24ರಂದು ‘ಅವಳ ಹೆಜ್ಜೆ ಕಿರುಚಿತ್ರೋತ್ಸವ 2026’
ಆಯ್ದ 10 ಕನ್ನಡ ಕಿರುಚಿತ್ರಗಳ ಪ್ರದರ್ಶನ; ವಿಜೇತ ನಿರ್ದೇಶಕಿಗೆ ₹1 ಲಕ್ಷ ನಗದು ಬಹುಮಾನ ಬೆಂಗಳೂರು: ಮಹಿಳಾ ನಿರ್ದೇಶಕಿಯರ ಪ್ರತಿಭೆ,…
ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮೇ 27 ಬೃಹತ್ ಪ್ರತಿಭಟನಾ ಸಮಾವೇಶ
ಬೆಂಗಳೂರು: ಮಾದಿಗ ಸಂಘಟನೆಗಳ ಒಕ್ಕೂಟ ದಿನಾಂಕ: ಮೇ 27ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಫ್ರಿಡಂ ಪಾರ್ಕ್ ನಲ್ಲಿ ಬೃಹತ್…
ES MONEY
ಸಮಾಧಾನ ಸಮಾರೋಹ 2026: ಪ್ರಕರಣಗಳ ಪೂರ್ವ ಸಮಾಧಾನಕ್ಕೆ ಸಿದ್ಧತೆ
ಬೆಂಗಳೂರು: “ಭಾರತದ ಸರ್ವೋಚ್ಚ ನ್ಯಾಯಾಲಯವು ‘ಸಮಾಧಾನ ಸಮಾರೋಹ’ (SAMADHAN SAMAROH) ಕಾರ್ಯಕ್ರಮವನ್ನು ಆಯೋಜಿಸಿದ್ದು, ಬಾಕಿ ಇರುವ ಸೂಕ್ತ ಪ್ರಕರಣಗಳನ್ನು ಪರಸ್ಪರ ಸಮ್ಮತಿಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವುದು ಇದರ…
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 88.85 ಫಲಿತಾಂಶ
ಮೂರು ವಿದ್ಯಾರ್ಥಿನಿಯರು 600ಕ್ಕೂ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ 6 ಪ್ರೌಢಶಾಲೆಗಳಲ್ಲಿ ಶೇ.…
ಫಾರ್ಮಾ ಕ್ಷೇತ್ರದ ಭವಿಷ್ಯಕ್ಕೆ ದಾರಿ: ‘ಫಾರ್ಮಾ-ಟೆಕ್ ಕನ್ವರ್ಜ್ 2026’ ನಾಳೆ
ಬೆಂಗಳೂರು: ಆರೋಗ್ಯ ಮತ್ತು ಔಷಧೋದ್ಯಮದಲ್ಲಿ ನವೀನ ತಂತ್ರಜ್ಞಾನಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇನ್ಸ್ಟಿಟ್ಯೂಟ್ ಆಫ್ ಹೆಲ್ತ್…
ʼಅಪೂರ್ಣ ಸಮೀಕ್ಷೆʼ ಆಧಾರಿತ ವರದಿ; ನಾಗಮೋಹನ್ ದಾಸ್ ವರದಿ ತಿರಸ್ಕಾರಕ್ಕೆ ಆಗ್ರಹ
ಬೆಂಗಳೂರು: ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಮತ್ತು 2025ರ ಆಗಸ್ಟ್ 18ರಂದು…
Most Read
INSIDER
ಬೆಂಗಳೂರಿನಲ್ಲಿ ಮಾವಿನ ಸವಿಯ ಹಬ್ಬ: ಮ್ಯಾಂಗೋ ಮೇಳಗಳ ಸಂಭ್ರಮಕ್ಕೆ ನಗರ ಸಾಕ್ಷಿ
ಬೆಂಗಳೂರು: ಬೇಸಿಗೆಯ ಕಾಲ ಬಂದರೆ ಸಾಕು, ಮಾವಿನ ಹಣ್ಣಿನ ಸುವಾಸನೆ ನಗರದೆಲ್ಲೆಡೆ ಹರಡುತ್ತದೆ. ಈ ವರ್ಷವೂ…
ಬೆಂಗಳೂರಲ್ಲಿ ಮುಂದುವರಿದ ವೀಲ್ಹಿಂಗ್ ಪುಂಡರ ಹಾವಳಿ.
ಭಾನುವಾರ ಬೆಳಂ ಬೆಳಿಗ್ಗೆ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ ಯುವಕರ ಗುಂಪು.. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ…
Latest News
ಶಿಕ್ಷಣ, ಸಾಹಿತ್ಯ ಮತ್ತು ಕೃಷಿ – ಮೂರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗದಗದ ಮಹಿಳೆ
ವಿಶ್ವ ಮಹಿಳಾ ದಿನಾಚರಣೆ ವಿಶೇಷ: ಅರಹುಣಸಿ ಗ್ರಾಮದ ಶಿಲ್ಪಾ ರಮೇಶ್ ಕುರಿ ಅವರ ಪ್ರೇರಣಾದಾಯಕ ಕಥೆ ಇಂದಿನ ದಿನಮಾನಗಳಲ್ಲಿ ಕೃಷಿ ಎಂದರೆ ಬಹಳವರು ಹಿಂದೆ ಸರಿಯುವ ಪರಿಸ್ಥಿತಿ ಇದೆ. ಆದರೆ ಕೆಲವರು ಕೃಷಿಯನ್ನು ಕೇವಲ…
ಏರ್ಪೋರ್ಟ್.ಫಾಸ್ಟ್ ಟ್ಯಾಗ್ ಇಲ್ಲ ಅಂತ KSRTC ತಡೆದ ಟೋಲ್ ಸಿಬ್ಬಂದಿ
ಫಾಸ್ಟ್ ಟ್ಯಾಗ್ ಇಲ್ಲ ಅಂತ KSRTC ತಡೆದ ಟೋಲ್ ಸಿಬ್ಬಂದಿ ಸಾದಹಳ್ಳಿ ಟೋಲ್ ಗೇಟ್ನಲ್ಲಿ ಫಾಸ್ಟ್…
ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು 2026-27ನೇ ಶೈಕ್ಷಣಿಕ ವರ್ಷದಲ್ಲೂ…
ಸರ್ಕಾರಕ್ಕೆ ಕೊನೆಯ ಗಡುವು: ಮಾ.10 ಬಳಿಕ ಹೋರಾಟ
ಬೆಂಗಳೂರು: ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ…
ನಾಗರಿಕ ಸೇವೆಗಳ ಸುಧಾರಣೆಗಾಗಿ ಆಯುಕ್ತರಿಂದ ನಿರಂತರ ಫೋನ್–ಇನ್ ಕಾರ್ಯಕ್ರಮ
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ತ್ವರಿತ ಪರಿಹಾರ ಕಲ್ಪಿಸುವ…
ಬೆಂಗಳೂರಿನ ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ ಮಂಡನೆ: ₹3,889.98 ಕೋಟಿ ವೆಚ್ಚ, ಮೂಲಸೌಕರ್ಯಕ್ಕೆ ಭಾರಿ ಒತ್ತು
ಬೆಂಗಳೂರು: Greater Bengaluru Authority ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ Bengaluru East City Corporation (ಬೆಂಗಳೂರಿನ ಪೂರ್ವ…
ಕಾಡಿನ ನಡುವೆ ಬದುಕಿನ ಪರೀಕ್ಷೆ: ‘ಜಂಗಲ್ ಭೂಗಿ’ ರಿಯಾಲಿಟಿ ಶೋ ಆರಂಭ ಹಾಗೂ ಹೊಸ ಓಟಿಟಿ ‘ಕ್ಯಾಚ್ ಅಂಡ್ ವಾಚ್’ ಅನಾವರಣ
ಆಡಿಷನ್ಗೆ ಅವಕಾಶ: ಸಂಪೂರ್ಣ ಮಾಹಿತಿಗಾಗಿ ಪೂರ್ತಿ ಓದಿ ಬೆಂಗಳೂರು: ನಗರ್ ಲೂಲೂ ಮಾಲ್ನಲ್ಲಿ ನಡೆದ ಅದ್ಧೂರಿ…
ಸಮಾಧಾನ ಸಮಾರೋಹ 2026: ಪ್ರಕರಣಗಳ ಪೂರ್ವ ಸಮಾಧಾನಕ್ಕೆ ಸಿದ್ಧತೆ
ಬೆಂಗಳೂರು: “ಭಾರತದ ಸರ್ವೋಚ್ಚ ನ್ಯಾಯಾಲಯವು ‘ಸಮಾಧಾನ ಸಮಾರೋಹ’ (SAMADHAN SAMAROH) ಕಾರ್ಯಕ್ರಮವನ್ನು ಆಯೋಜಿಸಿದ್ದು, ಬಾಕಿ ಇರುವ…
‘ಸಿಂಹಪುರಿಯ ಸಿಂಹ’ ಗರ್ಜನೆ ಆರಂಭ – ಅದ್ದೂರಿ ಟ್ರೈಲರ್, ಆಡಿಯೋ ಲಾಂಚ್, ಏಪ್ರಿಲ್ನಲ್ಲಿ ರಿಲೀಸ್
ಬೆಂಗಳೂರು: ರಹಸ್ಯ ಮತ್ತು ಆ್ಯಕ್ಷನ್ ಮಿಶ್ರಿತ ಕಥಾಹಂದರದೊಂದಿಗೆ ಸಿದ್ಧವಾಗಿರುವ “ಸಿಂಹಪುರಿಯ ಸಿಂಹ” ಚಿತ್ರದ ಟ್ರೈಲರ್ ಹಾಗೂ…

